|| हरि: सर्वोत्तम वायु: जीवोत्तम ||

ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ಬ್ರಾಹ್ಮೀ ಸಭಾಭವನ ಅಭಿನಂದನಾ ಕಾರ್ಯಾಕ್ರಮ

ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ( ರಿ )

ಬ್ರಾಹ್ಮೀ ಸಭಾಭವನ ಅಭಿನಂದನಾ ಕಾರ್ಯಾಕ್ರಮ,

ಪರಮ ಪೂಜ್ಯ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ನಡೆಯಿತು

ದಿ. ತೊಟ್ಟಿಲು ಸುಬ್ರಾಯರ ಸ್ಮರಣಾರ್ಥ ದಾನಿಗಳಾದ ಗೋಪಾಲ ಕೃಷ್ಣ ಕಲ್ಕೂರು ರಂಜನ್ ಕಲ್ಕೂರ್ ಇವರ ತಂದೆ, " ಸಾಂಸ್ಕೃತಿಕ ಕಲಾ ವೇದಿಕೆ" ಪರಮ ಪೂಜ್ಯ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರಿಂದ ಉಧ್ಘಾಟನೆಗೊಂಡಿತು