ಶ್ರೀ ಸುಗುಣೇಂದ್ರ ತೀರ್ಥಶ್ರೀಪಾದರಿಗೆ ಷಷ್ಠಿ ಪೂರ್ತಿ ಸಮಾರಂಭ
ವಿಶ್ವದಾದ್ಯಂತ ಶ್ರೀಕೃಷ್ಣನ ಸಿದ್ಧಾಂತವನ್ನು ಪ್ರಚಾರ ಮಾಡುತ್ತಿರುವ, ಮೂರು ಬಾರಿ ಶ್ರೀಕೃಷ್ಣ ಪೂಜಾಪರ್ಯಾಯವನ್ನು ಯಶಸ್ವಿಯಾಗಿ ನಿರ್ವಹಿಸಿದ , ಶ್ರೀ ಪುತ್ತಿಗೆ ಮಠದ ಪೀಠಾಧಿಪತಿಗಳಾದ ಗುರುವರ್ಯರಾದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥಶ್ರೀಪಾದರಿಗೆ ಷಷ್ಠಿ ಪೂರ್ತಿ ಸಮಾರಂಭ