|| हरि: सर्वोत्तम वायु: जीवोत्तम ||

ಶ್ರೀಪುತ್ತಿಗೆ ವಿದ್ಯಾಪೀಠಗಳಿಗೆ ಅಜಿ೯ ಅಹ್ವಾನ

ಶ್ರೀ ವೀರವಿಠ್ಠಲೋ ವಿಜಯತೇ

ಪುತ್ತಿಗೆ, ಪಾಡಿಗಾರ್, ಮತ್ತು ಬೆಂಗಳೂರಿನಲ್ಲಿರುವ ಶ್ರೀಪುತ್ತಿಗೆ ವಿದ್ಯಾಪೀಠಗಳಿಗೆ ಅಜಿ೯ ಅಹ್ವಾನ

ಉಡುಪಿ ಶ್ರೀಪುತ್ತಿಗೆಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರತೀಥ೯ ಶ್ರೀಪಾದರು ಲೌಕಿಕ ಶಿಕ್ಷಣದ ಜೊತೆಯಲ್ಲಿ ಬ್ರಾಹ್ಮಣ್ಯದ ಸನಾತನ ವೈದಿಕ ಸಂರಕ್ಷಣೆಯೂ ಆಗಬೇಕೆಂಬ ಮಹದಾಶಯದಿಂದ ಉಡುಪಿಯ ಹೃದಯ ಭಾಗದಲ್ಲಿರುವ ಪಾಡಿಗಾರಿನಲ್ಲಿ ಶ್ರೀ ಪುತ್ತಿಗೆ ವಿದ್ಯಾಪೀಠ, ಹಾಗೂ ಬೆಂಗಳೂರಿನ ಬಸವನಗುಡಿಯ ಶ್ರೀಪುತ್ತಿಗೆ ಮಠದ ಗೋವಧ೯ನ ಕ್ಷೇತ್ರದಲ್ಲಿ ಶ್ರೀಪುತ್ತಿಗೆ ವಿದ್ಯಾಪೀಠವನ್ನು ಸ್ಥಾಪಿಸಿದ್ದಾರೆ.

ಇಲ್ಲಿ ವಿದ್ಯಾಥಿ೯ಗಳಿಗೆ ಶಾಲೆಯ ಶ್ರಿಕ್ಷಣದೊಂದಿಗೆ ವೈದಿಕ ಶಿಕ್ಷಣವನ್ನು ನೀಡಲಾಗುವುದು. ವೈದಿಕ-ಲೌಕಿಕ ಶಿಕ್ಷಣದ ಜೊತೆಯಲ್ಲಿ ಸುಸಜ್ಜಿತವಾದ ವಸತಿ-ಊಟ- ಸಮವಸ್ತ್ರ ಪುಸ್ತಕ ವಾಹನದ ವ್ಯವಸ್ಢೆಯನ್ನು ಉಚತವಾಗಿ ಮಾಡಲಾಗಿದೆ.. ಅಲ್ಲದೆ ಹಿಂದಿನAತೆ ಶೀಪುತ್ತಿಗೆ ಗ್ರಾಮದಲ್ಲಿ ಸಾಂಪ್ರದಾಯಿಕ ವಿದ್ಯಾಪೀಠವೂ ಮುಂದುವರಿಯುತ್ತಿದೆ.

ಈ ಎಲ್ಲಾ ಅಪೂವ೯ ಅವಕಾಶಗಳ ಸದುಪಯೋಗಕ್ಕಾಗಿ ಈ ಕೂಡಲೇ ಸಂಪಕಿ೯ಸಿ.

8971797631, 9483355965,9036275685,7337657264