ಪ್ರೀಣಯಾಮೋ ವಾಸುದೇವಂ"ನೃತ್ಯ ಸಮರ್ಪಣೆ
ಪೂಜ್ಯ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಅರವತ್ತನೇ ವರ್ಷದ ಶುಭ ಸಂಧರ್ಭದಲ್ಲಿ ಬೆಂಗಳೂರಿನ ಕೆ. ವೇದವ್ಯಾಸ ಭಟ್ ಮತ್ತು ಮೋಹಿನಿ ಭಟ್ ದಂಪತಿಗಳ ಸುಪುತ್ರಿ ಕುಮಾರಿ ಪ್ರಾರ್ಥನಾ ವಿ ಭಟ್ ಇವರಿಂದ "ಪ್ರೀಣಯಾಮೋ ವಾಸುದೇವಂ"ನೃತ್ಯ ಸಮರ್ಪಣೆ
ಇವರಿಗೆ ಶ್ರೀಪಾದರ ಅಂತರ್ಯಾಮಿಯಾದ ಶ್ರೀ ರುಕ್ಮಿಣೀ ಸತ್ಯಭಾಮ ಸಮೇತ ಪಾಂಡುರಂಗ ವಿಠ್ಠಲ ದೇವರ ಅನುಗ್ರಹ ಸದಾ ಇರಲಿ ಎಂದು ಆಡಳಿತ ಮಂಡಳಿ ಪುತ್ತಿಗೆ ಮಠ ಪ್ರಾರ್ಥಿಸುತ್ತದೆ.
ನಿರ್ವಹಣೆ - ಭಂ ಶ್ರೀಶ ಭಟ್ ,
ಸಂಯೋಜನೆ - ರಘುರಾಮ ಉಪಾಧ್ಯ ಬೀದರ್
ಸ್ಥಳ - ಶ್ರೀ ಪುತ್ತಿಗೆ ವಿದ್ಯಾಪೀಠ