ಪುತ್ತಿಗೆ ಮಠ ಗುರುಪರಂಪರೆಯ 27ನೆಯ ಯತಿ, ಶತಾಯುಷಿಗಳಾಗಿದ್ದ ಶ್ರೀ ವಿಜಯೀಂದ್ರತೀರ್ಥ ಶ್ರೀಪಾದರ ಆರಾಧನೆ ಚೆನ್ನೈನ ತಾಂಬರಂ ಮಠದಲ್ಲಿ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ನೇತೃತ್ವದಲ್ಲಿ ಸೋಮವಾರ (February 23, 2021) ನಡೆಯಿತು.